ಕಾವೇರಿ ನೀರಿಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಧಾರವಾಡದಲ್ಲಿ ಯಾವದೇ ಬೆಂಬಲ ಸಿಕ್ಕಿಲ್ಲ.
ನಾಳೆ ಧಾರವಾಡದಲ್ಲಿ ಎಂದಿನಂತೆ ಜನಜೀವನ ಇರಲಿದ್ದು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಇರಲಿವೆ.
ರೈತ ಹಾಗೂ ಕನ್ನಡಪರ ಸಂಘಟನೆಗಳು ಸೇರಿದಂತೆ ಯಾವದೇ ಸಂಘಟನೆಗಳು ನಾಳಿನ ಕರ್ನಾಟಕ ಬಂದ್ ಗೆ ಕರೆ ನೀಡದೆ ಇರೋ ಕಾರಣ ನಾಳೆ ಧಾರವಾಡದಲ್ಲಿ ಯಾರು ಆತಂಕ ಪಡಬೇಕಿಲ್ಲ.
ಸಾರಿಗೆ ಸಂಚಾರವು ಯಾವದೇ ಅಡೆತಡೆಗಳಿಲ್ಲದೆ ಇರಲಿದೆ.
Author: Karnataka Files
Post Views: 442





