ಧಾರವಾಡ ಹೈಕೋರ್ಟ್ ಪೀಠ 8 ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಕಕ್ಷಿದಾರರಿಗೆ, ವಕೀಲರಿಗೆ ಸುಲಭ ಹಾಗೂ ಸರಳ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ಮುಂದುವರೆಸಬೇಕೆಂಬ ಹೋರಾಟ ಆರಂಭವಾಗಿದೆ.
ಇಂದು ಕಾರವಾರದಿಂದ ಪ್ರತಿಭಟನೆ ಆರಂಭವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ವಕೀಲರ ಜೊತೆ ಹೈಕೋರ್ಟ್ ಪೀಠ ವಕೀಲರ ಸಂಘದ ಅಧ್ಯಕ್ಷ ಬಿ ಡಿ ಹಿರೇಮಠ ನೇತೃತ್ವ ವಹಿಸಿದ್ದಾರೆ.
Author: Karnataka Files
Post Views: 189





