Download Our App

Follow us

Home » ಕಾನೂನು » ಧಾರವಾಡ ಶಹರ ಮತ್ತು ವಿದ್ಯಾಗಿರಿ ಇನ್ಸಪೆಕ್ಟರ್ ವರ್ಗಾವಣೆ

ಧಾರವಾಡ ಶಹರ ಮತ್ತು ವಿದ್ಯಾಗಿರಿ ಇನ್ಸಪೆಕ್ಟರ್ ವರ್ಗಾವಣೆ

ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರ ಹಾಗೂ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ವರ್ಗಾವಣೆಗೊಂಡಿದ್ದಾರೆ. 

ಧಾರವಾಡ ಶಹರ ಠಾಣೆಗೆ ರಮೇಶ ಹೂಗಾರ ಹಾಗೂ ವಿದ್ಯಾಗಿರಿ ಠಾಣೆಗೆ ರಫೀಕ್ ತಹಸೀಲ್ದಾರರನ್ನು ವರ್ಗ ಮಾಡಲಾಗಿದೆ.

ಗಣೇಶ ಹಬ್ಬ ಹಾಗೂ ಈದ ಮಿಲಾದ್ ಹಬ್ಬದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸೌಹಾರ್ದತೆಯ ಬೇಸುಗೆ ಹಾಕಿ ಜನರ ಮನಸ್ಸನ್ನು ಗೆದ್ದಿದ್ದರು. 

ನಾಗೇಶ ಕಾಡದೇವರ ಅವರನ್ನು ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ಹಾಗೂ ಸಂಗಮೇಶ ಅವರನ್ನು ಲೋಕಾಯುಕ್ತಕ್ಕೆ ವರ್ಗ ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!