Download Our App

Follow us

Home » ಭಾರತ » ನಿಪ್ಪಾಣಿಯಲ್ಲಿ ಎಮ್ ಇ ಎಸ್ ಪುಂಡರ ಪುಂಡಾಟ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನ

ನಿಪ್ಪಾಣಿಯಲ್ಲಿ ಎಮ್ ಇ ಎಸ್ ಪುಂಡರ ಪುಂಡಾಟ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನ

ಸ್ವಾತಂತ್ರೋತ್ಸವದಂದೆ ಎಮ್ ಇ ಎಸ್ ಪುಂಡರು ಪುಂಡಾಟಿಕೆ ನಡೆಸಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಎದುರಲ್ಲಿಯೇ ಈ ಘಟನೆ ನಡೆದಿದ್ದು, ನಗರಸಭೆ ಮೇಲೆ ತ್ರಿವರ್ಣ ದ್ವಜಾರೋಹಣ ಮಾಡಲಾಗಿತ್ತು. ತ್ರಿವರ್ಣ ದ್ವಜದ ಪಕ್ಕವೇ ಭಗವಾ ದ್ವಜ ಹಾರಿಸಲು ಎಮ್ ಈ ಎಸ್ ಪುಂಡರು ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಮ್ ಇ ಎಸ್ ಪುಂಡರನ್ನು ಹೊರ ಹಾಕಿದ್ದಾರೆ. ಕನ್ನಡದ ನೆಲದಲ್ಲಿ ಮಹಾರಾಷ್ಟ್ರದ ಎಮ್ ಇ ಎಸ್ ಪುಂಡರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!