Download Our App

Follow us

Home » ಅಪರಾಧ » ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ನಿನ್ನೇ ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದಾರಮಡ್ಡಿಯ ಅನುಪ ನೀಲಣ್ಣವರ ಎಂಬುವವನ ಮೇಲೆ, ಲಕ್ಷ್ಮಿ ಸಿಂಗನ ಕೇರಿಯ ತಿರುಪತಿ ಹಿರೇಮನಿ ಗ್ಯಾಂಗ ಹಲ್ಲೆ ಮಾಡಿತ್ತು. ಹಲ್ಲೆ ನಡೆದ ತಕ್ಷಣ ಫೀಲ್ಡಿಗಿಳಿದ ಪೊಲೀಸರು ಮದ್ಯರಾತ್ರಿ ಕಾರ್ಯಾಚರಣೆ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅಟ್ಟಹಾಸ ಮೆರೆದವರ ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ ಕಾಡದೇವರಮಠ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!