Download Our App

Follow us

Home » ಅಪರಾಧ » ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ನಿನ್ನೇ ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದಾರಮಡ್ಡಿಯ ಅನುಪ ನೀಲಣ್ಣವರ ಎಂಬುವವನ ಮೇಲೆ, ಲಕ್ಷ್ಮಿ ಸಿಂಗನ ಕೇರಿಯ ತಿರುಪತಿ ಹಿರೇಮನಿ ಗ್ಯಾಂಗ ಹಲ್ಲೆ ಮಾಡಿತ್ತು. ಹಲ್ಲೆ ನಡೆದ ತಕ್ಷಣ ಫೀಲ್ಡಿಗಿಳಿದ ಪೊಲೀಸರು ಮದ್ಯರಾತ್ರಿ ಕಾರ್ಯಾಚರಣೆ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅಟ್ಟಹಾಸ ಮೆರೆದವರ ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ ಕಾಡದೇವರಮಠ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡದ ಹತ್ಯೆಗಳು : ಕ್ರೈಮ್ ಲೋಕದ ಅನಾವರಣ

ಧಾರವಾಡ,  ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ  ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ. ಇತ್ತೀಚಿಗಂತೂ

Live Cricket

error: Content is protected !!