Download Our App

Follow us

Home » ರಾಜಕೀಯ » ಹುಬ್ಬಳ್ಳಿಗೆ ಕಾಲಿಟ್ಟ ಭಾರತ ದಾಲ. ಬಡವರಿಗೆ ದವಸ ದಾನ್ಯ ಹಂಚಿದ ಪ್ರಲ್ಲಾದ ಜೋಶಿ

ಹುಬ್ಬಳ್ಳಿಗೆ ಕಾಲಿಟ್ಟ ಭಾರತ ದಾಲ. ಬಡವರಿಗೆ ದವಸ ದಾನ್ಯ ಹಂಚಿದ ಪ್ರಲ್ಲಾದ ಜೋಶಿ

ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಡವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿದ ರಿಯಾಯತಿ ದರದ ಭಾರತ ದಾಲ, ಈರುಳ್ಳಿ, ಹುಬ್ಬಳ್ಳಿಗೆ ಕಾಲಿಟ್ಟಿದೆ.

ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಬಡವರಿಗೆ ಭಾರತ ದಾಲ ಹಾಗೂ ಈರುಳ್ಳಿಯನ್ನು ಹಂಚಿದರು. ಕಡಲೆಬೇಳೆ 60 ರೂಪಾಯಿಗೆ ಒಂದು ಕೆಜಿ ಮತ್ತು ಈರುಳ್ಳಿ ಒಂದು ಕೆಜಿಗೆ 25 ರೂಪಾಯಿ ದರ ನಿಗದಿ ಮಾಡಲಾಗಿದೆ. ಒಬ್ಬರಿಗೆ ಒಂದು ಕೆಜಿ ಕಡಲೆಬೇಳೆ 5 ಕೆಜಿ ಈರುಳ್ಳಿ ನೀಡಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷರಾಗಿ ಅಡಿವೇಶ್ ಇಟಗಿ ನೇಮಕ

ಧಾರವಾಡದಲ್ಲಿರುವ ಬಾಲ ವಿಕಾಸ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.  ನೂತನ ಅಧ್ಯಕ್ಷರಾಗಿ ಪಂಚಮಸಾಲಿ ಸಮಾಜದ ಹಿರಿಯರಾದ ಅಡಿವೇಶ್ ಇಟಗಿಯವರನ್ನು ನೇಮಕ ಮಾಡಲಾಗಿದೆ.       

Live Cricket

error: Content is protected !!