ಕರ್ನಾಟಕ ಕೇಡರ್ನ 1986 ರ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ವಂದಿತಾ ಶರ್ಮಾ ಅವರ ಅವಧಿ ಇದೇ ದಿನಾಂಕ 30 ರಂದು ಮುಗಿಯಲಿದ್ದು, ಅಂದು ವಂದಿತಾ ಶರ್ಮಾ ನಿವೃತ್ತಿಯಾಗಲಿದ್ದಾರೆ.
Author: Karnataka Files
Post Views: 3





