ಅನಾರೋಗ್ಯದಿಂದ ಆಸ್ಪತ್ರೆಗೆ ಧಾಖಲಾಗಿರುವ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಸಿ ಆರ್ ರನ್ನು ಹಾಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕಳೆದ ತಿಂಗಳವಷ್ಟೆ ಚುನಾವಣೆಯಲ್ಲಿ ಬದ್ದ ರಾಜಕೀಯ ವೈರಿಗಳಾಗಿ ಚುನಾವಣಾ ಸಮರ ಸಾರಿದ್ದ ರೇವಂತ ರೆಡ್ಡಿ ಇಂದು ಕೆ ಸಿ ಆರ್ ಭೇಟಿ ಮಾಡಿ ಮನುಷ್ಯತ್ವ ಮೆರೆದರು. ಶೀಘ್ರ ಗುಣಮುಖರಾಗುವಂತೆ ಹಾರೈಸಿದರು
Author: Karnataka Files
Post Views: 2





