Download Our App

Follow us

Home » ರಾಜಕೀಯ » ಚಂದ್ರಕಾಂತ ಬೆಲ್ಲದ ಎಲ್ಲ ಜಾತಿ ಧರ್ಮಗಳನ್ನು ಪ್ರೀತಿಸಿದವರು / ಸಿದ್ದರಾಮಯ್ಯ

ಚಂದ್ರಕಾಂತ ಬೆಲ್ಲದ ಎಲ್ಲ ಜಾತಿ ಧರ್ಮಗಳನ್ನು ಪ್ರೀತಿಸಿದವರು / ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು  ಧಾರವಾಡದಲ್ಲಿ ನಡೆದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದರು. ಚಂದ್ರಕಾಂತ ಬೆಲ್ಲದರನ್ನು ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ, ಚಂದ್ರಕಾಂತ ಬೆಲ್ಲದ ಮತ್ತು ನಾನು ಗೋಕಾಕ ಚಳುವಳಿಯ ಒಡನಾಡಿಗಳು, ಚಂದ್ರಕಾಂತ ಬೆಲ್ಲದ ಅವರು ಎಲ್ಲ ಜಾತಿ ಧರ್ಮಗಳಾಚೆ ಪರಸ್ಪರ ಪ್ರೀತಿಸಿ, ಗೌರವಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಚಂದ್ರಕಾಂತ ಬೆಲ್ಲದ ಬಸವೇಶ್ವರರ ಹಾದಿಯಲ್ಲಿ ಹೊರಟ ಮನುಷ್ಯ, ಬೇರೆಯವರ ಮನಸ್ಸಿಗೆ ನೋವು ತರುವ ಹಾಗೆ ಯಾವಾಗಲೂ ಅವರು ಮಾತನಾಡಿಲ್ಲ ಎಂದ ಸಿದ್ದರಾಮಯ್ಯ, ಸಮಾರಂಭದಲ್ಲಿ ಅಲ್ಲಮ ಲೋಕ, ಬೆಲ್ಲದ ಅಚ್ಚು, ದೊಡ್ಡ ಹೊಳಿ ದಾಟಿದವರು ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ – ಇನ್ಸ್ಟಾಗ್ರಾಮ್ ನಲ್ಲಿ ಕತ್ತಿ ಹಿಡಿದು ಪೋಸ್ ಕೊಟ್ಟವನ ಬಂಧನ

ಇನ್ಸ್ಟಾಗ್ರಾಮ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಪೋಸ್ಟ್ ಮಾಡಿದ್ದ ಹುಬ್ಬಳ್ಳಿಯ ಈಶ್ವರ ನಗರದ ಗಂಗಾಧರ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ. ಈತನ ವಿರುದ್ಧ ಕಸಬಾ ಪೇಠ ಪೊಲೀಸ್

Live Cricket

error: Content is protected !!