Download Our App

Follow us

Home » ಅಪಘಾತ » ಧಾರವಾಡದ ಸಿ ಬಿ ಟಿ ಬಳಿ ಬೆಂಕಿ ಅವಘಡಕ್ಕೆ ತುತ್ತಾದ ಅಂಗಡಿ / ಕೃತ್ಯನಾ, ಆಕಸ್ಮಿಕನಾ?

ಧಾರವಾಡದ ಸಿ ಬಿ ಟಿ ಬಳಿ ಬೆಂಕಿ ಅವಘಡಕ್ಕೆ ತುತ್ತಾದ ಅಂಗಡಿ / ಕೃತ್ಯನಾ, ಆಕಸ್ಮಿಕನಾ?

ಧಾರವಾಡದ ಸಿ ಬಿ ಟಿ ಬಳಿ ಇರುವ ಶ್ರೀ ದುರ್ಗಾ ಪರಮೇಶ್ವರಿ ಮಂದಾರ್ತಿ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿದ್ದ ಸಂಪೂರ್ಣ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ದೂರು ಧಾಖಲಿಸಿಕೊಂಡಿದ್ದಾರೆ. ಇದು ಕೃತ್ಯನಾ, ಆಕಸ್ಮಿಕ ಘಟನೆಯಾ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರ ಪಕ್ಷದಿಂದ ಉಚ್ಚಾಟಿಸಲು ಅಬ್ದುಲ್ ದೇಸಾಯಿ ಆಗ್ರಹ

ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಹತ್ಯೆಯಲ್ಲಿ ಇಕ್ಬಾಲ್ ಹಾಗೂ ಇಸ್ಮಾಯಿಲ್ ತಮಟಗಾರರ ನೇರ ಕೈವಾಡವಿದೆ ಎಂದು ಆರೋಪಿಸಿರುವ ಅಬ್ದುಲ್ ದೇಸಾಯಿ ಇಬ್ಬರನ್ನು ಕಾಂಗ್ರೇಸ್ ಪಕ್ಷದಿಂದ ಉಚ್ಚಾಟನೆ

Live Cricket

error: Content is protected !!