Download Our App

Follow us

Home » ಕಾನೂನು » ಹೈಕೋರ್ಟ ಮೆಟ್ಟಲೇರಿದ ನಾಡಗೀತೆಯ ರಾಗದ ಜಿಜ್ಞಾಸೆ

ಹೈಕೋರ್ಟ ಮೆಟ್ಟಲೇರಿದ ನಾಡಗೀತೆಯ ರಾಗದ ಜಿಜ್ಞಾಸೆ

ನಾಡಗೀತೆಯ ರಾಗ ಸಂಯೋಜನೆಗೆ ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ ಮೌಖಿಕವಾಗಿ ಹೇಳಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ದಾಟಿಯಲ್ಲಿ ನಾಡಗೀತೆ ಹಾಡುವದಕ್ಕೆ ಆಕ್ಷೇಪ ಸಲ್ಲಿಸಿರುವ ವಿಚಾರಕ್ಕೆ ಸಂಬಂದಿಸಿದಂತೆ ನಡೆದ àಹೈಕೋರ್ಟ ಮೌಖಿಕವಾಗಿ ಹೇಳಿದೆ. ಅನಂತಸ್ವಾಮಿ ಸಂಯೋಜಿಸಿರುವ ದಾಟಿಯಲ್ಲಿ 2 ನಿಮಿಷ 30 ಸೆಕೆಂಡಗಳಲ್ಲಿ ನಾಡಗೀತೆ ಹಾಡುವ ಸಂಬಂಧ ಕರ್ನಾಟಕ ಸರ್ಕಾರ ಸೆಪ್ಟೆಂಬರ್ 25 ರಂದು ಹೊರಡಿಸಿದ್ದ ಆದೇಶ ರದ್ದು ಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಕೈಗೆತ್ತಿಗೊಂಡಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬೆಳಗಾವಿಯಲ್ಲಿ ಇಂಜಿನೀಯರಿಂಗ ಓದಿದ ವಿದ್ಯಾರ್ಥಿ, ಈಗ ನೇಪಾಳದ ಹೊಸ ಪ್ರಧಾನಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ 35 ವರ್ಷದ ಬಾಲೇಂದ್ರ ಶಾ ಇದೀಗ ನೇಪಾಳದ ಹೊಸ ಮತ್ತು ಕಿರಿಯ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ನೇಪಾಳದಲ್ಲಿ ಆರಾಜಕತೆ

Live Cricket

error: Content is protected !!