Download Our App

Follow us

Home » ರಾಜಕೀಯ » ಗುರುವಿಗೆ ಗೌರವಿಸಿದ ನಾಗರಾಜ ಗೌರಿ

ಗುರುವಿಗೆ ಗೌರವಿಸಿದ ನಾಗರಾಜ ಗೌರಿ

ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಕೆ ಪಿ ಸಿ ಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ನಾಗರಾಜ ಗೌರಿ ಸನ್ಮಾನಿಸಿದರು.

ಡಿ ಕೆ ಶಿ ಅಪ್ಪಟ ಶಿಷ್ಯರಾಗಿರುವ ನಾಗರಾಜ ಗೌರಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೇಟ ಅಕಾಂಕ್ಷಿಯಾಗಿದ್ದರು. ಕಡೆ ಕ್ಷಣದಲ್ಲಿ ಟಿಕೇಟ ವಂಚಿತರಾಗಿದ್ದ ನಾಗರಾಜ ಗೌರಿಯವರನ್ನು ಇದೀಗ ಪಕ್ಷ ಉನ್ನತ ಹುದ್ದೆ ನೀಡಿ ಗೌರವ ನೀಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡದ ಹತ್ಯೆಗಳು : ಕ್ರೈಮ್ ಲೋಕದ ಅನಾವರಣ

ಧಾರವಾಡ,  ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ  ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ. ಇತ್ತೀಚಿಗಂತೂ

Live Cricket

error: Content is protected !!