ಹುಬ್ಬಳ್ಳಿಯಲ್ಲಿ ನಿನ್ನೆ ನೇಹಾ ಎಂಬ ಯುವತಿಯನ್ನು ಭೀಕರ ಕೊಲೆ ಮಾಡಿದ ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯb ಮುನವಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಫಯಾಜ್, ಮುನವಳ್ಳಿಯ ಹೆಸರಿಗೆ ಕಪ್ಪು ಮಸಿ ಬಳೆದಿದ್ದಾನೆ. ಯಾರ ಮಗುವಾದರು ಅಷ್ಟೇ. ನೇಹಾಳ ಕೊಲೆ ಮುನವಳ್ಳಿಯ ಜನತೆಯ ಹೃದಯ ಘಾಸಿಗೊಳಿಸಿದೆ ಎಂದು ಕಂಬನಿ ಮಿಡಿದಿದ್ದಾರೆ.
ಫಯಾಜ್ ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮುನವಳ್ಳಿಯ ಮುಸ್ಲಿಮ್ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
Author: Karnataka Files
Post Views: 6





