Download Our App

Follow us

Home » ರಾಜಕೀಯ » ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ. ಶಾಸಕರ ಪರ ನಿಂತ ಬೆಂಬಲಿಗರು

ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ. ಶಾಸಕರ ಪರ ನಿಂತ ಬೆಂಬಲಿಗರು

ನವಲಗುಂದ ತಾಲೂಕಿನ ರಾಜಕೀಯ ಇದೀಗ ಅಕ್ಷರಶ ರಣರಂಗವಾಗುತ್ತಿದೆ. ನವಲಗುಂದ ಗುಡ್ಡದ ಮಣ್ಣಿನ ವಿಷಯವಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ದ್ವನಿ ಎತ್ತಿದ್ದೆ ತಡ, ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ಆರಂಭವಾಗಿದೆ. 

ನವಲಗುಂದ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂದಿಸಿದಂತೆ, ದಿನಕ್ಕೊಂದು ಪೋಸ್ಟಗಳು ಹರಿದಾಡುತ್ತಿದ್ದಂತೆ, ಇದೀಗ ಶಾಸಕ ಎನ್ ಎಚ್ ಕೋನರೆಡ್ಡಿ ಪರ ಅವರ ಬೆಂಬಲಿಗರು ಬ್ಯಾಟಿಂಗ್ ಶುರು ಮಾಡಿದ್ದಾರೆ.

ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ ಎಂಬ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!