Download Our App

Follow us

Home » ರಾಜಕೀಯ » ಸೋಲಿನ ಬಳಿಕ, ಮುಸ್ಲಿಂ ಸಮುದಾಯ ನೆನಪು ಮಾಡಿಕೊಂಡ ನಿಖಿಲ್. ಸೋಲಿಗೆ ಮುಸ್ಲಿಮ್ಸ್ ಕಾರಣ……

ಸೋಲಿನ ಬಳಿಕ, ಮುಸ್ಲಿಂ ಸಮುದಾಯ ನೆನಪು ಮಾಡಿಕೊಂಡ ನಿಖಿಲ್. ಸೋಲಿಗೆ ಮುಸ್ಲಿಮ್ಸ್ ಕಾರಣ……

ಚನ್ನಪಟ್ಟಣದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ, ಸೋಲಿನ ಬಳಿಕ, ಸೋಲಿಗೆ ಕಾರಣ ಹೊರ ಹಾಕಿದ್ದಾರೆ. 

ಮುಸ್ಲಿಮ್  ಸಮುದಾಯ ಅಂತ ನೇರವಾಗಿ ಹೇಳದೇ, ಒಂದು ಸಮುದಾಯದ ಮತಗಳು, ಕಾಂಗ್ರೇಸ್ಸಿನ ಕಡೆಗೆ ವಾಲಿರುವದು ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ. 

ಆ ಸಮುದಾಯಕ್ಕೆ ಜೆಡಿಎಸ್ ಎಷ್ಟೇ ಕೊಡುಗೆ ಕೊಟ್ಟರು, ಆ ಸಮುದಾಯದ ಮತಗಳು ಪಕ್ಷಕ್ಕೆ ಬರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ,  ಸೋಲಿನಲ್ಲಿ ಸಿಟ್ಟು ಹೊರಹಾಕಿದ್ದಾರೆ. 

ನಿಖಿಲ್ ಕುಮಾರಸ್ವಾಮಿಗೆ ಇದು ಮೂರನೇ ಸೋಲಾಗಿದ್ದು, 3 ಸೋಲು ಅನುಭವಿಸಿರುವ ನಾನು, ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಮುಸ್ಲಿಮ್ ಸಮುದಾಯ ನಂಬಿ, ಜೆಡಿಎಸ್ ರಾಜಕೀಯ ಮಾಡುತ್ತಿಲ್ಲ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ವಿಡಿಯೋ ಎಲ್ಲೆಡೆ ಹರದಾಡಿತ್ತು. ಹೀಗಾಗಿ ಮುಸ್ಲಿಂ ಮತಗಳು ಕಾಂಗ್ರೇಸ್ಸಿಗೆ ಕ್ರೂಡಿಕರಣವಾಗಿದೆ. ಈ ಹಿನ್ನೇಲೆಯಲ್ಲಿ  ನಿಖಿಲ್ ಕುಮಾರಸ್ವಾಮಿ,  ಸೋಲಿನ ಬಳಿಕ, ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಪಿಎಸ್ಐ ನಾಸಿರ್ ಹುಸೇನ್ ನಿಧನಕ್ಕೆ ಕಂಬನಿ ಮಿಡಿದ ಉಡುಪಿ ಜಿಲ್ಲೆ

ಒಬ್ಬ ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನಕ್ಕೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಪಿಎಸ್ಐ ನಾಸಿರ ಹುಸೇನ್ ನಿಧನಕ್ಕೆ ಉಡುಪಿ ಜಿಲ್ಲೆಯ ಜನ ಕಂಬನಿ ಮಿಡಿದಿದ್ದಾರೆ. ಕುಂದಾಪುರ ಗ್ರಾಮೀಣ

Live Cricket

error: Content is protected !!