Download Our App

Follow us

Home » ರಾಜಕೀಯ » ಇಂದಿನಿಂದ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಆರಂಭ. ಉಚ್ಚಾಟನೆ ಹಿಂಪಡೆಯಲು ಆಗ್ರಹಿಸಲ್ಲ / ಬಸನಗೌಡ ಪಾಟೀಲ ಯತ್ನಾಳ

ಇಂದಿನಿಂದ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಆರಂಭ. ಉಚ್ಚಾಟನೆ ಹಿಂಪಡೆಯಲು ಆಗ್ರಹಿಸಲ್ಲ / ಬಸನಗೌಡ ಪಾಟೀಲ ಯತ್ನಾಳ

ಸನಾತನ ಹಿಂದೂ ಧರ್ಮದಲ್ಲಿ ಯುಗಾದಿಯಿಂದ ಹೊಸ ವರ್ಷ ಆರಂಭವಾಗತ್ತೆ. ಇಂದಿನಿಂದ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ ಮಾಡುತ್ತಾ ಹೊರಟಿರುವವರ ವಿರುದ್ಧ ಹೋರಾಟ ಆರಂಭ ಮಾಡುವದಾಗಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ಉಚ್ಚಾಟನೆ ಹಿಂಪಡೆಯುವಂತೆ ನಾನು ಕೇಳಲ್ಲ ಎಂದಿರುವ ಯತ್ನಾಳ, ನಾಳೆಯಿಂದ ರಾಜ್ಯದಾಧ್ಯಂತ ಹೋರಾಟ ಆರಂಭ ಮಾಡುವದಾಗಿ ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!