Download Our App

Follow us

Home » ಭಾರತ » ಕೆಲಸದ ಒತ್ತಡದ ಮಧ್ಯೆಯೂ ಕ್ರೀಕೆಟ್ ಆಡಿ ಗಮನ ಸೆಳೆದ ಸಚಿವ ಲಾಡ್

ಕೆಲಸದ ಒತ್ತಡದ ಮಧ್ಯೆಯೂ ಕ್ರೀಕೆಟ್ ಆಡಿ ಗಮನ ಸೆಳೆದ ಸಚಿವ ಲಾಡ್

ಧಾರವಾಡ ಜಿಲ್ಲೆಯ ಕ್ರೀಯಾಶೀಲ ಶಾಸಕ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಇಂದು ಧಾರವಾಡದಲ್ಲಿ ಕ್ರೀಕೆಟ್ ಆಡಿ ಗಮನ ಸೆಳೆದರು. ಕೆಲಸದ ಒತ್ತಡದಲ್ಲಿಯೂ ಕ್ರೀಕೆಟ್ ಆಡುವ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಬಹಳ ದಿನಗಳ ಬಳಿಕ ಬ್ಯಾಟ್ ಹಿಡಿದ ಸಚಿವ ಸಂತೋಷ ಲಾಡ್ ಚೆಂಡನ್ನು ಬಾಂಡರಿಗೆ ಅಟ್ಟಿದರು. ದಿನನಿತ್ಯ ಯೋಗ, ವ್ಯಾಯಾಮಗಳನ್ನು ಮಾಡುವ ಲಾಡ್, ಉತ್ತಮ ಓಟಗಾರರು ಹೌದು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!