Download Our App

Follow us

Home » ಭಾರತ » ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಭಾರತ ಜೋಡೋ ಯಾತ್ರೆ ನಡೆಸಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಂದು ಯಾತ್ರೆಗೆ ಅಣಿಯಾಗಿದ್ದಾರೆ.

ಭಾರತ ನ್ಯಾಯ ಯಾತ್ರಾ ಎಂಬ ಘೋಷ ವ್ಯಾಕ್ಯ ಇಟ್ಟುಕೊಂಡು ರಾಹುಲ್ ಗಾಂಧಿ ಈ ಸಲ ಮಣಿಪುರ ಟು ಮುಂಬೈ ಯಾತ್ರೆ ಕೈಗೊಳ್ಳಳಿದ್ದಾರೆ. ಈ ಭಾರತ ನ್ಯಾಯ ಯಾತ್ರೆ ಮಣಿಪುರದಿಂದ ಜನೇವರಿ 14 ರಿಂದ ಆರಂಭಗೊಂಡು ಮಾರ್ಚ 20 ಕ್ಕೆ ಮುಂಬೈ ತಲುಪಲಿದೆ. 14 ರಾಜ್ಯಗಳಲ್ಲಿ ಹಾಯ್ದು ಹೋಗುವ ಈ ಯಾತ್ರೆ 85 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು 6200 ಕಿಲೋಮೀಟರ್ ಸಂಚರಿಸಲಿರುವ ಈ ಪಾದಯಾತ್ರೆ ಕಾಂಗ್ರೇಸ್ಸಿಗರಲ್ಲಿ ಹೊಸ ಹುರುಪು ತರಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!