Download Our App

Follow us

Home » ಭಾರತ » ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಭಾರತ ಜೋಡೋ ಯಾತ್ರೆ ನಡೆಸಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಂದು ಯಾತ್ರೆಗೆ ಅಣಿಯಾಗಿದ್ದಾರೆ.

ಭಾರತ ನ್ಯಾಯ ಯಾತ್ರಾ ಎಂಬ ಘೋಷ ವ್ಯಾಕ್ಯ ಇಟ್ಟುಕೊಂಡು ರಾಹುಲ್ ಗಾಂಧಿ ಈ ಸಲ ಮಣಿಪುರ ಟು ಮುಂಬೈ ಯಾತ್ರೆ ಕೈಗೊಳ್ಳಳಿದ್ದಾರೆ. ಈ ಭಾರತ ನ್ಯಾಯ ಯಾತ್ರೆ ಮಣಿಪುರದಿಂದ ಜನೇವರಿ 14 ರಿಂದ ಆರಂಭಗೊಂಡು ಮಾರ್ಚ 20 ಕ್ಕೆ ಮುಂಬೈ ತಲುಪಲಿದೆ. 14 ರಾಜ್ಯಗಳಲ್ಲಿ ಹಾಯ್ದು ಹೋಗುವ ಈ ಯಾತ್ರೆ 85 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು 6200 ಕಿಲೋಮೀಟರ್ ಸಂಚರಿಸಲಿರುವ ಈ ಪಾದಯಾತ್ರೆ ಕಾಂಗ್ರೇಸ್ಸಿಗರಲ್ಲಿ ಹೊಸ ಹುರುಪು ತರಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!