Download Our App

Follow us

Home » ಭಾರತ » ಮೋದಿ ಪಟ್ಟಾಭಿಷೇಕ. ಧಾರವಾಡದಲ್ಲಿ ಸಂಭ್ರಮಾಚರಣೆ

ಮೋದಿ ಪಟ್ಟಾಭಿಷೇಕ. ಧಾರವಾಡದಲ್ಲಿ ಸಂಭ್ರಮಾಚರಣೆ

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿಯವರ ಪಟ್ಟಾಭಿಷೇಕ ನಡೆಯುತ್ತಿದ್ದಂತೆ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. 

5 ಸಲ ಸಂಸದರಾಗಿ ಎರಡನೇ ಬಾರಿ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪ್ರಲ್ಲಾದ ಜೋಶಿಯವರಿಗೆ ಅಭಿನಂದನೆ ಸಲ್ಲಿಸಲಾಯ್ತು. 

ವಾರ್ಡ್ ನಂಬರ 7 ರಲ್ಲಿ ಬಿಜೆಪಿ ನಾಯಕ ಶಕ್ತಿ ಹಿರೇಮಠ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜು ಕಲಾಲ, ವಿಜಯ್ ಕೌಲೂರ, ಜಯಂತ್ ಗಾಳಿ, ಪ್ರಜ್ವಲ್ ಡಿಮಿಟ್, ಅಭಿಷೇಕ್ ಬಿಜಾಪುರ, ವಿಜಯ್, ಅಕ್ಷಯ್, ಸನೀತ್ ಹಿರೇಮಠ , ವೆಂಕಟೇಶ್ ರೆಡ್ಡಿ , ಸುಶಾಂತ್ ಪಟ್ಟಣಶೆಟ್ಟಿ, ಪವನ್ ಮೊರ್ಬಾ, ಸುಜನ್ ದೊಡಮನಿ, ಅಕ್ಷಯ್ ಮಿರಜಕರ್, ಅಭಿ ಅಮ್ಮಿನಭಾವಿ, ಸಾಗರ್ ಬೆಣಗಿ, ಹಾಗೂ ವಾರ್ಡ್ ನ೦ 7ರ ಯುವಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!