ರಾಜ್ಯದ ವಿವಿಧ ಕಡೆಗೆ ಒಂದೇ ದಿನದ ಅವಧಿಯಲ್ಲಿ 10 ಜನ ನೀರು ಪಾಲಾದ ಘಟನೆ ನಡೆದಿದೆ.
ಬೆಳಗಾವಿ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ.
ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು, ನೀರು ಪಾಲಾದ ದುರ್ಘಟನೆ ಘಟಪ್ರಭಾ ಬಳಿ ನಡೆದಿದೆ.
Author: Karnataka Files
Post Views: 9





