Download Our App

Follow us

Home » ಕರ್ನಾಟಕ » ಅಣ್ಣಿಗೇರಿ : ಸಿಡಿಲಿಗೆ 7 ಕುರಿಗಳ ಸಾವು

ಅಣ್ಣಿಗೇರಿ : ಸಿಡಿಲಿಗೆ 7 ಕುರಿಗಳ ಸಾವು

ನಿನ್ನೇ ಅಣ್ಣಿಗೇರಿ ಹೊರವಲಯದಲ್ಲಿ ಸಿಡಿಲು ಬಡಿದ ಪರಿಣಾಮ ಮಲ್ಲಪ್ಪ ಬೆಳ್ಳಿಕೊಪ್ಪ ಎಂಬುವವರಿಗೆ ಸೇರಿದ 7 ಕುರಿಗಳು ಮೃತಪಟ್ಟಿವೆ.

ನಿನ್ನೇ ಅಣ್ಣಿಗೇರಿ ಸುತ್ತಮುತ್ತ ಗುಡುಗು ಮಿಂಚು ಸಮೇತ ಮಳೆಯಾಗಿದ್ದು, ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಮಲ್ಲಪ್ಪನ ಕಣ್ಣೇದುರಿಗೆ 7 ಕುರಿಗಳು ಪ್ರಾಣ ಬಿಟ್ಟಿವೆ.

ಸ್ಥಳಕ್ಕೆ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿದ್ದು, ಕುರಿಗಾರನಿಗೆ ಧೈರ್ಯ ತುಂಬಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!