Download Our App

Follow us

Home » ರಾಜಕೀಯ » ಕ್ರಿಮಿನಲ್ ಆರೋಪಿ ಬೆನ್ನಿಗೆ ನಿಂತಿರುವ ಆರ್ ಅಶೋಕ ಕ್ಷಮೆ ಕೇಳಲಿ / ದದ್ದಾಪುರಿ

ಕ್ರಿಮಿನಲ್ ಆರೋಪಿ ಬೆನ್ನಿಗೆ ನಿಂತಿರುವ ಆರ್ ಅಶೋಕ ಕ್ಷಮೆ ಕೇಳಲಿ / ದದ್ದಾಪುರಿ

ಹುಬ್ಬಳ್ಳಿಯ ಶಹರ ಠಾಣೆಯ ಕ್ರಿಮಿನಲ್ ಆರೋಪಿಯೊಬ್ಬನ ಪರವಾಗಿ ನಿಂತು ಪ್ರತಿಭಟನೆ ಮಾಡಿದ ವಿಪಕ್ಷ ನಾಯಕ ಆರ್ ಅಶೋಕ ಸಂವಿಧಾನಕ್ಕೆ ಅಪಚಾರ ಬಗೆದಿದ್ದಾರೆ ಎಂದು ಕೆ ಪಿ ಸಿ ಸಿ ಸದಸ್ಯ ರಾಬರ್ಟ ದದ್ದಾಪುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಆರ್ ಅಶೋಕ, ಠಾಣೆಗೆ ಮುತ್ತಿಗೆ ಹಾಕುವ ಯತ್ನ ಮಾಡಿ, ಆರೋಪಿಗಳಿಗೆ ಬೆನ್ನು ತಟ್ಟುವ ಕೆಲಸ ಮಾಡಿದ್ದು, ಆರ್ ಅಶೋಕ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಮತೀಯ ಕೋಮು ಸಂಘರ್ಷವುಂಟು ಮಾಡುವ ಪ್ರಯತ್ನದಲ್ಲಿ ಬಿಜೆಪಿ ಮುಂದಾಗಿದ್ದನ್ನು ಅವರು ಖಂಡಿಸಿದ್ದಾರೆ. ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಬೆಳಗಾವಿಯಲ್ಲಿ ಇಂಜಿನೀಯರಿಂಗ ಓದಿದ ವಿದ್ಯಾರ್ಥಿ, ಈಗ ನೇಪಾಳದ ಹೊಸ ಪ್ರಧಾನಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ 35 ವರ್ಷದ ಬಾಲೇಂದ್ರ ಶಾ ಇದೀಗ ನೇಪಾಳದ ಹೊಸ ಮತ್ತು ಕಿರಿಯ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ನೇಪಾಳದಲ್ಲಿ ಆರಾಜಕತೆ

Live Cricket

error: Content is protected !!