ಕಾಂಗ್ರೆಸ್ ಇಂದು 57 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ, ಛತ್ರಪತಿ ಶಾಹು ಮಹಾರಾಜರನ್ನು ಕೊಲ್ಲಾಪುರದಿಂದ ಕಣಕ್ಕಿಳಿಸಿದೆ.
ಮಹಾರಾಷ್ಟ್ರದಾದ್ಯಂತ ಜನರು ಅವರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಛತ್ರಪತಿ ಶಾಹು ಮಹಾರಾಜರನ್ನು ಕಾಂಗ್ರೇಸ್ ಕಣಕ್ಕಿಳಿಸುವ ಮೂಲಕ ಸುದ್ದಿಯಲ್ಲಿದೆ.
Author: Karnataka Files
Post Views: 6





