ತಮಿಳುನಾಡಿನ ರಾಮನಾಥಪುರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪರಿರಾಜನ ಎಂಬ ಅಭ್ಯರ್ಥಿ ವಿಶಿಷ್ಟ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾನೆ.
ಒಂದು ದಿನದ ಮಟ್ಟಿಗೆ ಕ್ಷೌರಿಕನಾಗಿ ಕೆಲಸ ಮಾಡಿ, ಜನರ ಗಮನ ಸೆಳೆದಿದ್ದಾನೆ. ರಾಮನಾಥಪುರ ಕ್ಷೇತ್ರದ ರಾಮೇಶ್ವರಂ ದಲ್ಲಿ ಕ್ಷೌರಿಕ ಅಂಗಡಿಗೆ ಹೋಗಿ ಕ್ಷೌರ ಮಾಡಿದ್ದಾನೆ. ಈತನ ಪ್ರಚಾರ ವೈಖರಿ ಇದೀಗ ವೈರಲ್ ಆಗಿದೆ.
Author: Karnataka Files
Post Views: 3





