Download Our App

Follow us

Home » ಕರ್ನಾಟಕ » ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದ ವಿವಿಧ ಕಡೆಗೆ ಒಂದೇ ದಿನದ ಅವಧಿಯಲ್ಲಿ 10 ಜನ ನೀರು ಪಾಲಾದ ಘಟನೆ ನಡೆದಿದೆ. 

ಬೆಳಗಾವಿ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ.

ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು, ನೀರು ಪಾಲಾದ ದುರ್ಘಟನೆ ಘಟಪ್ರಭಾ ಬಳಿ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡದ ಹತ್ಯೆಗಳು : ಕ್ರೈಮ್ ಲೋಕದ ಅನಾವರಣ

ಧಾರವಾಡ,  ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ  ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ. ಇತ್ತೀಚಿಗಂತೂ

Live Cricket

error: Content is protected !!