Download Our App

Follow us

Home » ಕಾನೂನು » ಪ್ರೀತಿಗಾಗಿ ಡಬಲ್ ಮರ್ಡರ್… ಪ್ರೀತಿ ನೀನಿಲ್ಲದೆ ನಾ ಹೇಗಿರಲಿ…..

ಪ್ರೀತಿಗಾಗಿ ಡಬಲ್ ಮರ್ಡರ್… ಪ್ರೀತಿ ನೀನಿಲ್ಲದೆ ನಾ ಹೇಗಿರಲಿ…..

ಗಡಿ ಜಿಲ್ಲೆ ಬೆಳಗಾವಿ ಭೀಕರ ಕೊಲೆಗೆ ಸಾಕ್ಷಿಯಾಗಿದೆ. ಪ್ರೀತಿಗಾಗಿ ಇಬ್ಬರನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. 

ಪ್ರೀತಿಸಿದ ಹುಡುಗಿಗಾಗಿ, ಹುಡುಗಿಯ ತಾಯಿ ಹಾಗೂ ಸಹೋದರನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಮಂಗಲಾ ನಾಯಕ ಹಾಗೂ ಪ್ರಜ್ವಲ್ ನಾಯಕ ಎಂಬಿಬ್ಬರನ್ನು ಕೊಲೆ ಮಾಡಲಾಗಿದೆ.

ಕಬ್ಬಿಣದ ರಾಡಿನಿಂದ ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಲಾಗಿದೆ. ಆರೋಪಿ ರವಿ ಹಾಗೂ ಆಕೆಯ ಪ್ರಿಯತಮೆಯನ್ನು ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ.  ಮುಖ್ಯ

Live Cricket

error: Content is protected !!