Download Our App

Follow us

Home » ಕಾನೂನು » ಧಾರವಾಡದಿಂದ ಗಡಿಪಾರಾದವರು 27 ಜನ ಯಾರಾರು. ಅವರು ಯಾವ ಏರಿಯಾದವರು. ಇಲ್ಲಿದೆ ನೋಡಿ ಡಿಟೇಲ್ಸ್ ರಿಪೋರ್ಟ್

ಧಾರವಾಡದಿಂದ ಗಡಿಪಾರಾದವರು 27 ಜನ ಯಾರಾರು. ಅವರು ಯಾವ ಏರಿಯಾದವರು. ಇಲ್ಲಿದೆ ನೋಡಿ ಡಿಟೇಲ್ಸ್ ರಿಪೋರ್ಟ್

ಶಾಂತತೆಗೆ ಭಂಗ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಧಾರವಾಡದ 27 ಜನರನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. 

ಗಡಿಪಾರಾದ ಧಾರವಾಡದವರು ಯಾರಾರು, ಅವರು ಯಾವ ಏರಿಯಾದವರು ಅನ್ನೋ ಮಾಹಿತಿ ಇಲ್ಲಿದೆ. 

ಅಡ್ಡಾ ಸೂಹೆಲ್ ಬಾನದಾರ, ಕಾಜುಲೈನ್ ಕೋಟುರ, ಹಜರತ್ ಅಲಿ ಪಾಡಾ ಮಕಾನದಾರ, ಸತೀಶ್ ಅಲಿಯಾಸ ಸತ್ಯಾ ಗೋಕಾವಿ, ಚೇತನ ಮೇಟಿ, ಇಸದಾರ ಅಲಿಯಾಸ್ ಅಬ್ಬು ಶೇಖ,ಸೋಹೇಲ್ ಖಾನ್ ಹಾಲಭಾವಿ ಇವರೆಲ್ಲ ಧಾರವಾಡ ಶಹರ ಠಾಣೆ ವ್ಯಾಪ್ತಿಯವರು.

ಅಹ್ಮದ ಶಿರಹಟ್ಟಿ, ಉದಯ ಕೆಲಗೇರಿ, ಸುನೀಲ್ ಮಾಳಗಿ ಇವರೆಲ್ಲ ಧಾರವಾಡ ಉಪನಗರ ಠಾಣೆ ವ್ಯಾಪ್ತಿಯವರು. 

ಇನ್ನು ಅಷ್ಪಾಕ್ ಅತ್ತಾರ, ವಾಸುದೇವ್ ಕೊಲ್ಲಾಪುರ, ಅರವಿಂದ ಭಜಂತ್ರಿ, ಕಾರ್ತಿಕ ಮದರಿಮಠ, ಅಲ್ಲಾವುದ್ದಿನ ಅಲಿಯಾಸ್ ಡಲ್ಯಾ ನದಾಫ, ಸಿದ್ದಾರ್ಥ ಹೆಗ್ಗಣದೊಡ್ಡಿ, ಆನಂದ ಕೊಪ್ಪದ, ಇವರೆಲ್ಲ ಧಾರವಾಡ ವಿಧ್ಯಾಗಿರಿ ಠಾಣೆ ವ್ಯಾಪ್ತಿಯವರಾಗಿದ್ದಾರೆ.

ಆದರೆ ಇವರೆಗೆಲ್ಲ ಯಾವ ಜಿಲ್ಲೆಗೆ ಹಾಗೂ ಎಷ್ಟು ಅವಧಿಗೆ ಗಡಿಪಾರು ಮಾಡಲಾಗಿದೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!