Download Our App

Follow us

Home » ಕಾನೂನು » ಅವಳಿ ನಗರದಿಂದ ಗಡಿಪಾರಾದ 45 ಜನರನ್ನು ಬಿಟ್ಟು, ಉಳಿದವರೆಲ್ಲ ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರಾ ? ” ಪಿಕ್ಚರ್ ಅಭಿ ಬಾಕಿ ಹೈ “

ಅವಳಿ ನಗರದಿಂದ ಗಡಿಪಾರಾದ 45 ಜನರನ್ನು ಬಿಟ್ಟು, ಉಳಿದವರೆಲ್ಲ ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರಾ ? ” ಪಿಕ್ಚರ್ ಅಭಿ ಬಾಕಿ ಹೈ “

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಇಂದು ಗಡಿಪಾರು ಮಾಡಿದ ನಿರ್ಣಯಕ್ಕೆ ನೆಮ್ಮದಿ ಬಯಸುವ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನ ಭೇಷ್ ಎಂದಿದ್ದಾರೆ. 

ಲಿಸ್ಟ್ ನಲ್ಲಿ ಇನ್ನುಳಿದವರು ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರಾ ಎಂದು ಪ್ರಶ್ನಿಸ ತೊಡಗಿದ್ದಾರೆ. ಹಾಗೇ ನಡೆದುಕೊಂಡರೆ ಪೊಲೀಸ ಇಲಾಖೆಯ ಶ್ರಮ ಸಾರ್ಥಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ, ಅವಳಿ ನಗರದ ಕೆಲವು ಕಡೆ ಭೂ ಮಾಫಿಯಾ ಕಂಡ ಕಂಡವರ ಜಾಗೆಗೆ ಬೇಲಿ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಅವರ ಸರದಿ ಯಾವಾಗ ? ಇದು ಸಾರ್ವಜನಿಕರ ಪ್ರಶ್ನೆ ? 

” ಪಿಕ್ಚರ್ ಅಭಿ ಬಾಕಿ ಹೈ “

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!