Download Our App

Follow us

Home » ರಾಜಕೀಯ » ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳ ಸಂಚಾರ ಸಾಧ್ಯತೆ.

ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳ ಸಂಚಾರ ಸಾಧ್ಯತೆ.

ಹುಬ್ಬಳ್ಳಿಗೆ ಮತ್ತಷ್ಟು ವಂದೇ ಭಾರತ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.  ಮೈಸೂರು – ಹುಬ್ಬಳ್ಳಿ ವಂದೇ ಭಾರತ ರೈಲು ಹಾಸನ ಮಾರ್ಗವಾಗಿ ಸಂಚರಿಸುವ ಸಾಧ್ಯತೆ ಇದೆ.

ಯಶವಂತಪುರ – ಬೆಳಗಾವಿ ಹಾಗೂ ಬೆಳಗಾವಿ – ಮುಂಬೈ ನಡುವೆ ಮುಂದಿನ ದಿನಗಳಲ್ಲಿ ಈ ವಂದೇ ಭಾರತವನ್ನು ಪರಿಚಯಿಸಬಹುದು ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!