Download Our App

Follow us

Home » ರಾಜಕೀಯ » ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ದೆಹಲಿ ನಾಯಕರ ಜೊತೆ ಸುಧೀರ್ಘ ಚರ್ಚೆ ನಡೆದ ಬಳಿಕ ಶೆಟ್ಟರಗೆ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ.

ಶೆಟ್ಟರ ಅವರಿಗೆ ಹೇಗಾದರು ಮಾಡಿ ಟಿಕೇಟ ತಪ್ಪಿಸಬೇಕು ಎಂದು ಒಳಗೊಳಗೆ ಹುನ್ನಾರ ನಡೆಸಿದ್ದ ” ಅ ಸಂತೋಷ ” ಟೀಮಿಗೆ ಹಿನ್ನೆಡೆಯಾಗಿದೆ.

ಬೆಳಗಾವಿ ಸ್ಥಳೀಯ ನಾಯಕರ ವಿರೋದದ ಮಧ್ಯೆ ಶೆಟ್ಟರ ಅವರಿಗೆ ಕಡೆಗೂ ಟಿಕೇಟ್ ನೀಡಿರುವ ಬಿಜೆಪಿ, ಸ್ಥಳೀಯ ನಾಯಕರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಅಲ್ಲದೆ ಬೆಳಗಾವಿಗೆ ಹೋಗಿ ಸಿದ್ಧತೆ ಮಾಡಿಕೊಳ್ಳುವಂತೆ ಶೆಟ್ಟರಗೆ ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!