Download Our App

Follow us

Home » ಕರ್ನಾಟಕ » ಮಹಾಮೇಳಾವ ನಡೆಸಲು ಬಂದಿದ್ದ ಎಮ್ ಇ ಎಸ್ ಪುಂಡರನ್ನು ದರದರನೇ ಎಳೆದೂಯ್ದ ಪೊಲೀಸರು.

ಮಹಾಮೇಳಾವ ನಡೆಸಲು ಬಂದಿದ್ದ ಎಮ್ ಇ ಎಸ್ ಪುಂಡರನ್ನು ದರದರನೇ ಎಳೆದೂಯ್ದ ಪೊಲೀಸರು.

ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಎಮ್ ಇ ಎಸ್ ಪುಂಡರು ನಡೆಸಲು ಹೊರಟಿದ್ದ ಮಹಾಮೇಳಾವನ್ನು ಬೆಳಗಾವಿ ಜಿಲ್ಲಾಡಳಿತ ತಡೆ ಹಿಡಿದಿದೆ. 

ಎಮ್ ಇ ಎಸ್ ಕಾರ್ಯಕರ್ತರು ಸಂಭಾಜಿ ವೃತ್ತಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ಪೋಲಿಸರು, ಪುಂಡರನ್ನು ವಶಕ್ಕೆ ಪಡೆದರು.

ಕನ್ನಡದ ಅನ್ನ ತಿಂದು ಕನ್ನಡ ನೆಲಕ್ಕೆ ದ್ರೋಹ ಬಗೆಯುತ್ತಿರುವ ಎಮ್ ಇ ಎಸ್ ಪುಂಡರ ಹೆಡಮುರಿಗೆ ಕಟ್ಟಿದ ಪೊಲೀಸರು, ಪುಂಡರಿಗೆ ಸರಿಯಾದ ಪಾಠ ಕಲಿಸಿದ್ರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!