Download Our App

Follow us

Home » ಕರ್ನಾಟಕ » ಮಹಾಮೇಳಾವ ನಡೆಸಲು ಬಂದಿದ್ದ ಎಮ್ ಇ ಎಸ್ ಪುಂಡರನ್ನು ದರದರನೇ ಎಳೆದೂಯ್ದ ಪೊಲೀಸರು.

ಮಹಾಮೇಳಾವ ನಡೆಸಲು ಬಂದಿದ್ದ ಎಮ್ ಇ ಎಸ್ ಪುಂಡರನ್ನು ದರದರನೇ ಎಳೆದೂಯ್ದ ಪೊಲೀಸರು.

ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಎಮ್ ಇ ಎಸ್ ಪುಂಡರು ನಡೆಸಲು ಹೊರಟಿದ್ದ ಮಹಾಮೇಳಾವನ್ನು ಬೆಳಗಾವಿ ಜಿಲ್ಲಾಡಳಿತ ತಡೆ ಹಿಡಿದಿದೆ. 

ಎಮ್ ಇ ಎಸ್ ಕಾರ್ಯಕರ್ತರು ಸಂಭಾಜಿ ವೃತ್ತಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ಪೋಲಿಸರು, ಪುಂಡರನ್ನು ವಶಕ್ಕೆ ಪಡೆದರು.

ಕನ್ನಡದ ಅನ್ನ ತಿಂದು ಕನ್ನಡ ನೆಲಕ್ಕೆ ದ್ರೋಹ ಬಗೆಯುತ್ತಿರುವ ಎಮ್ ಇ ಎಸ್ ಪುಂಡರ ಹೆಡಮುರಿಗೆ ಕಟ್ಟಿದ ಪೊಲೀಸರು, ಪುಂಡರಿಗೆ ಸರಿಯಾದ ಪಾಠ ಕಲಿಸಿದ್ರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ.  ಮುಖ್ಯ

Live Cricket

error: Content is protected !!