Download Our App

Follow us

Home » ರಾಜಕೀಯ » ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಗೊಂದಲ ನಿವಾರಣೆ. ಬೆಳಗಾವಿಗೆ ಶೆಟ್ಟರ ಹೆಸರು ಅಂತಿಮಗೊಳಿಸಿದ ಹೈಕಮಾಂಡ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ದೆಹಲಿ ನಾಯಕರ ಜೊತೆ ಸುಧೀರ್ಘ ಚರ್ಚೆ ನಡೆದ ಬಳಿಕ ಶೆಟ್ಟರಗೆ ಹಸಿರು ನಿಶಾನೆ ನೀಡಿದೆ ಎನ್ನಲಾಗಿದೆ.

ಶೆಟ್ಟರ ಅವರಿಗೆ ಹೇಗಾದರು ಮಾಡಿ ಟಿಕೇಟ ತಪ್ಪಿಸಬೇಕು ಎಂದು ಒಳಗೊಳಗೆ ಹುನ್ನಾರ ನಡೆಸಿದ್ದ ” ಅ ಸಂತೋಷ ” ಟೀಮಿಗೆ ಹಿನ್ನೆಡೆಯಾಗಿದೆ.

ಬೆಳಗಾವಿ ಸ್ಥಳೀಯ ನಾಯಕರ ವಿರೋದದ ಮಧ್ಯೆ ಶೆಟ್ಟರ ಅವರಿಗೆ ಕಡೆಗೂ ಟಿಕೇಟ್ ನೀಡಿರುವ ಬಿಜೆಪಿ, ಸ್ಥಳೀಯ ನಾಯಕರನ್ನು ಮನವೊಲಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಅಲ್ಲದೆ ಬೆಳಗಾವಿಗೆ ಹೋಗಿ ಸಿದ್ಧತೆ ಮಾಡಿಕೊಳ್ಳುವಂತೆ ಶೆಟ್ಟರಗೆ ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸರನ್ನು ಬಗ್ಗಿಸಿದ ಗಾಂಜಾ ಮಾಫಿಯಾ : ನಾಲ್ವರ ಅಮಾನತು. ಎಚ್ಚರಿಕೆಯ ಹೆಜ್ಜೆ ಇಡತ್ತಾ ಬಿಜೆಪಿ

ಕಳೆದ ನಾಲ್ಕೈದು ದಿನಗಳಿಂದ ಧಾರವಾಡದಲ್ಲಿ ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ, ರೋಚಕ ಮಾಹಿತಿಗಳು ಹೊರಬೀಳುತ್ತಿವೆ.  ಧಾರವಾಡ ಗಾಂಜಾ ಮುಕ್ತವಾಗಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ರಾಜಕಾರಣಿಗಳು, ಗಾಂಜಾ

Live Cricket

error: Content is protected !!