Download Our App

Follow us

Home » ರಾಜಕೀಯ » ಯತ್ನಾಳ ಉಚ್ಚಾಟನೆಯಾಗುತ್ತಿದ್ದಂತೆ, ಟ್ವಿಟ್ಟರ್ ಖಾತೆಯಿಂದ ಬಿಜೆಪಿ ಭಾವಚಿತ್ರ ಕಣ್ಮರೆ

ಯತ್ನಾಳ ಉಚ್ಚಾಟನೆಯಾಗುತ್ತಿದ್ದಂತೆ, ಟ್ವಿಟ್ಟರ್ ಖಾತೆಯಿಂದ ಬಿಜೆಪಿ ಭಾವಚಿತ್ರ ಕಣ್ಮರೆ

ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಯಾದ ಬಳಿಕ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ವಿರುದ್ಧ ಪಕ್ಷದೊಳಗೆ ಸಮರ ಸಾರಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ಮೋದಿಯವರಿದ್ದ ಬಿಜೆಪಿ ಭಾವಚಿತ್ರ ತೆಗೆಯಲಾಗಿದೆ.

ಅದರ ಬದಲಾಗಿ ಗಣವೇಶ ಧಾರಿಗಳ ಆರ್ ಎಸ್ ಎಸ್ ಭಾವಚಿತ್ರ ಹಾಕಲಾಗಿದೆ. ತಮ್ಮನ್ನು ಉಚ್ಚಾಟನೆ ಮಾಡಿದ ಕಾರಣಕ್ಕೆ ಅಸಮಾಧಾನಗೊಂಡಿರುವ ಯತ್ನಾಳರಿಗೆ ಕಟ್ಟರ ಹಿಂದುಗಳು ಧೈರ್ಯ ತುಂಬುತ್ತಿದ್ದಾರೆ. 

ಬಸನಗೌಡ ಪಾಟೀಲ ಯತ್ನಾಳರ ಎಕ್ಸ್ ಖಾತೆಯಲ್ಲಿ ಅನೇಕ ಜನರು ಹೈಕಮಾಂಡ್ ತಪ್ಪು ನಿರ್ಧಾರ ಪ್ರಕಟ ಮಾಡಿದೆ. ಧೈರ್ಯ ಕಳೆದುಕೊಳ್ಳಬೇಡಿ, ಹೊಸ ಹಿಂದುತ್ವದ ಪಕ್ಷ ಕಟ್ಟಿ ಎಂದು ಸಲಹೆ ನೀಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಇನ್ ಸೈಡ್ ಸ್ಟೋರಿ. ಓದಲೇಬೇಕಾದ ಸ್ಟೋರಿ.

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಧಾರವಾಡ ಚಲೋ ಬೃಹತ್ ಪ್ರತಿಭಟನೆ ನಡೆಯಲಿದೆ. ಧಾರವಾಡ ವಿದ್ಯಾಕಾಶಿ ಎಂದು

Live Cricket

error: Content is protected !!